Latest Post

whatsapp image 2026 04 29 at 10.19.47 am

PHCO ಹುದ್ದೆಗೆ B.Sc ನರ್ಸಿಂಗ್ ಅಭ್ಯರ್ಥಿಗಳ ಅರ್ಹತೆಯನ್ನು ಕೈಬಿಡದಿದ್ದಲ್ಲಿ ರಾಜ್ಯ ಮಟ್ಟದ ಹೋರಾಟ: ಮಮಿತ್ ಗಾಯಕವಾಡ

ದಿನಾಂಕ:29.04.2026ಸ್ಥಳ : ಬೆಂಗಳೂರು ಬೆಂಗಳೂರು: ಸಮುದಾಯ ಆರೋಗ್ಯ ಅಧಿಕಾರಿಗಳ (CHO) ಹುದ್ದೆಗೆ ಸಂಬಂಧಿಸಿದಂತೆ, PHCO ಹುದ್ದೆಗೆ B.Sc ನರ್ಸಿಂಗ್ ಅಭ್ಯರ್ಥಿಗಳಿಗೆ ನೀಡಲಾಗಿರುವ ಅರ್ಹತೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘವು ಸರ್ಕಾರವನ್ನು ತೀವ್ರವಾಗಿ

Read More »
1980824 supreme 17.01.2025

2022–23ರ ಬಾಕಿ ವೇತನ ಹೆಚ್ಚಳ ಕುರಿತು ಇಲಾಖೆಗೆ ಅಂತಿಮ ನೋಟಿಸ್ – ಎರಡು ವಿಚಾರಣೆಗಳಿಗೆ ಹಾಜರಾಗದ ಹಿನ್ನೆಲೆ; 05.05.2026ರಂದು ಹಾಜರಾಗದಿದ್ದರೆ ಏಕಪಕ್ಷೀಯ ತೀರ್ಪು

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದಿಂದ ತಿಳಿಸಲಾಗುವುದು ಏನೆಂದರೆ, 2022–23ನೇ ಸಾಲಿನ ಬಾಕಿ ಇರುವ ವೇತನ ಹೆಚ್ಚಳ ಕುರಿತಾಗಿ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಷಯದಲ್ಲಿ ಮಾನ್ಯ

Read More »
oip

ಏಪ್ರಿಲ್ 6 ರಂದು ಸನ್ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಕುಂದುಕೊರತೆಗಳ ಮತ್ತು ಕಾರ್ಯಕ್ರಮದ ಬಗ್ಗೆ ಸಭೆಯ ಆಯೋಜನೆ….

ಕಲಬುರ್ಗಿ ದಿನಾಂಕ 26.03.2026 ರಾಜ್ಯಾಧ್ಯಕ್ಷರಾದ ಮಮಿತ್ ಗಾಯಕ್ವಾಡ್ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತಮ್ಮ ನೌಕರರ ಮಾಹಿತಿಗಾಗಿ ಈ ಪತ್ರಿಕ ಪ್ರಕಟಣೆ ಮೂಲಕ ತಿಳಿಸುತ್ತಿದ್ದಾರೆ, ಕರ್ನಾಟಕ ರಾಜ್ಯದ ಸನ್ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮುದಾಯ

Read More »
960x0

ಆಯುಷ್ಮನ್ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಅಸ್ತಿತ್ವ ಅಪಾಯದಲ್ಲಿ – ಶೀಘ್ರದಲ್ಲಿ ಆರೋಗ್ಯ ಸಚಿವರೊಂದಿಗೆ ಮಹತ್ವದ ಸಭೆ

ಬೆಂಗಳೂರು:18.03.2026. ರಾಜ್ಯದಲ್ಲಿ ಆಯುಷ್ಮನ್ ಆರೋಗ್ಯ ಕೇಂದ್ರಗಳು (Ayushman Arogya Kendras) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (Community Health Officers – CHOs) ಅಸ್ತಿತ್ವವೇ ಇದೀಗ ಅಪಾಯದಲ್ಲಿದೆ ಎಂಬ ಗಂಭೀರ ಆತಂಕ ವ್ಯಕ್ತವಾಗಿದೆ.ಆಯುಷ್ಮನ್

Read More »
whatsapp image 2026 01 27 at 4.36.14 pm

ಕಾರ್ಮಿಕ ಇಲಾಖೆಯ MC Leave ಆದೇಶಕ್ಕೆ ಮೂರು ತಿಂಗಳು: ಆರೋಗ್ಯ ಇಲಾಖೆಯಲ್ಲಿ ಇನ್ನೂ ಅನುಷ್ಠಾನ ಇಲ್ಲ – ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಮನವಿ ಪತ್ರ

ಬೆಂಗಳೂರು | ದಿನಾಂಕ: 09/02/2026 ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ದಿನಾಂಕ 12.11.2025 ರಂದು ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ (Menstrual Cycle – MC Leave) ರಜೆ ನೀಡುವ ಕುರಿತು ಅಧಿಕೃತ ಆದೇಶವನ್ನು

Read More »
whatsapp image 2026 02 09 at 3.37.43 pm

ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ: ಉಪ ಕಾರ್ಮಿಕ ಆಯುಕ್ತರ ಆದೇಶಕ್ಕೆ ಸಂಘದ ಸ್ವಾಗತ – ಮಮಿತ್ ಗಾಯಕ್ವಾಡ್, ರಾಜ್ಯಾಧ್ಯಕ್ಷರು

ಕಲಬುರಗಿ|09.02.2026 ಕಲಬುರಗಿ: ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು Protected Workman ಎಂದು ಪರಿಗಣಿಸಿ ಅಧಿಕೃತ ಆದೇಶ ಹೊರಡಿಸಿರುವ ಉಪ ಕಾರ್ಮಿಕ ಆಯುಕ್ತರ ಕ್ರಮವನ್ನು ಸಂಘವು ಹರ್ಷದಿಂದ ಸ್ವಾಗತಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಮಮಿತ್ ಗಾಯಕ್ವಾಡ್ ಅವರು

Read More »
whatsapp image 2026 01 30 at 1.17.05 pm

ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಎಲ್. ಧನ್ನಿ ಅವರಿಗೆ ಫುಲೆ ರತ್ನ ಪ್ರಶಸ್ತಿ ಪ್ರಧಾನ.

ಕಲಬುರಗಿ|01.02.2026 ಕಲಬುರಗಿ: ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಡೆವಲಪ್‌ಮೆಂಟ್ ಫೌಂಡೇಶನ್ ವತಿಯಿಂದ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಪುಲೆ ಹಾಗೂ ಫಾತಿಮಾ ಶೇಖ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ತೋರಿದ ಅಪೂರ್ವ

Read More »
whatsapp image 2026 01 31 at 9.54.23 pm

ಬಾಗಲಕೋಟೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಜಿಲ್ಲಾ ಸಂಘಟನೆಯ ವಾರ್ಷಿಕ ಸ್ನೇಹ ಸಮ್ಮೇಳನ–2026 ಆಯೋಜನೆ

ಬಾಗಲಕೋಟೆ|31.01.2026 ದಿನಾಂಕ 31/01/2026 ರಂದು ಸಮುದಾಯ ಆರೋಗ್ಯ ಅಧಿಕಾರಿಗಳ ಜಿಲ್ಲಾ ಸಂಘಟನೆಯ ವತಿಯಿಂದ “ವಾರ್ಷಿಕ ಸ್ನೇಹ ಸಮ್ಮೇಳನ–2025” ಅನ್ನು ಬಾಗಲಕೋಟೆ ನಗರದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಡಿ ಎನ್(ಜಿಲ್ಲಾ ಆರೋಗ್ಯ

Read More »
whatsapp image 2026 01 30 at 7.40.05 am (1)

ಫೆಬ್ರುವರಿ 15ರಂದು ರಾಷ್ಟ್ರ ಹೆದ್ದಾರಿ ರಸ್ತೆ ತಡೆ ಹೋರಾಟದ ಎಚ್ಚರಿಕೆ:ಮಮಿತ ಗಾಯಕವಾಡ.

ಯಾದಗಿರಿ | ದಿನಾಂಕ: 29-01-2026 ಇಂದು ಯಾದಗಿರಿ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಶಾಂತಿಯುತ ಮುಷ್ಕರವು ಸಂಪೂರ್ಣವಾಗಿ ಯಶಸ್ವಿಯಾಗಿ

Read More »
whatsapp image 2026 01 30 at 7.40.06 am (1)

ಯಾದಗಿರಿ ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳ (CHO) ಮುಷ್ಕರ ಯಶಸ್ವಿ:ಕ್ರಿಷ್ಟೋಫೇರ್

ಯಾದಗಿರಿ | ದಿನಾಂಕ: 29-01-2026. ಇಂದು ಯಾದಗಿರಿ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಶಾಂತಿಯುತ ಮುಷ್ಕರವು ಸಂಪೂರ್ಣವಾಗಿ ಯಶಸ್ವಿಯಾಗಿ

Read More »
whatsapp image 2026 01 27 at 4.36.14 pm

ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಋತುಚಕ್ರದ ರಜೆ ಸ್ಪಷ್ಟೀಕರಣ ಕುರಿತು – ಮಾನ್ಯ ಕಾರ್ಮಿಕ ಆಯುಕ್ತರಿಗೆ ಪತ್ರ ಸಲ್ಲಿಕೆ.

News Updateಬೆಂಗಳೂರು | 27.01.2026 ಬೆಂಗಳೂರು : ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಗಳಲ್ಲಿ ಋತುಚಕ್ರದ ರಜೆ ಕುರಿತು ವ್ಯಾಪಕ ಗೊಂದಲಗಳು ಉಂಟಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪತ್ರಿಕೆಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿರುವ ಕುರಿತು

Read More »
whatsapp image 2026 01 23 at 2.43.40 pm

ನಾಲ್ಕು ತಿಂಗಳ ವೇತನ ಬಾಕಿ: ಬೇಸತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಕಾರ್ಮಿಕ ಆಯುಕ್ತರಿಗೆ ದೂರು.

ಬೆಂಗಳೂರು |23.01.2026ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ (Community Health Officers Union)ವು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ (CHO) ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ವೇತನ, ಪ್ರೋತ್ಸಾಹಧನ (ಇನ್ಸೆಂಟಿವ್), ಭತ್ಯೆಗಳು ಹಾಗೂ ಇತರೆ ಬಾಕಿ ಹಣವನ್ನು

Read More »
whatsapp image 2026 01 21 at 12.23.33 pm (1)

BEST PERFORMANCE CHOs HONOURED

Ballery|21.01.2026 On 20.01.2026, at 10:30 AM, a meeting under the Human People to People India Breast Cancer Awareness and Screening Programme was held at Joladarashi

Read More »
whatsapp image 2025 11 16 at 11.41.24 pm

ಕಲಬುರಗಿ ಜಿಲ್ಲಾಧಿಕಾರಿ (DC) ಅವರು ರಾಷ್ಟ್ರೀಯ ಮಟ್ಟದಲ್ಲಿ National Quality Assurance Standards (NQAS) ನಲ್ಲಿ ಅರ್ಹತೆ ಪಡೆದ ಆಯುಷ್ಮಾನ್ ಆರೊಗ್ಯ ಕೇಂದ್ರಗಳಿಗೆ (AAM) ಪ್ರಮಾಣಪತ್ರಗಳನ್ನು ವಿತರಿಸಿದರು.

16.11.2025|ಕಲಬುರಗಿ ಜಿಲ್ಲಾ ಆರೋಗ್ಯ ಸಮಾಜ (DHS) ಸಭೆಯಲ್ಲಿ ಮಾತನಾಡಿದ ಡಿಸಿ, ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳ ಶ್ರೇಷ್ಠ ಕಾರ್ಯಕ್ಷಮತಾ ಸೂಚ್ಯಂಕಗಳು, ಸೇವಾ ಗುಣಮಟ್ಟದ ನಿರಂತರ ಸುಧಾರಣೆ ಮತ್ತು ಜನಸಾಮಾನ್ಯರಿಗೆ ಹರಿಯುತ್ತಿರುವ ಸಮಗ್ರ, ಪ್ರಾಪ್ಯ ಮತ್ತು

Read More »
fb img 1763047577140

ಆಯುಷ್ಮನ್ ಆರೋಗ್ಯ ಕೇಂದ್ರ ಕೊಡಿಯಾಲ ಹೊಸಪೇಟೆ (ಬಿ) ಯಲ್ಲಿ VHND ಸಭೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀ ಪಂಚಾಕ್ಷರಿ ಕೆ.ಹೆಚ್. ಅವರ ಸಂದೇಶ

ಹಾವೇರಿ, ರಾಣಿಬೆನ್ನೂರು:ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೊಡಿಯಾಲ ಹೊಸಪೇಟೆ (ಬಿ) ಯಲ್ಲಿ ಇಂದು ನಡೆದ ಗ್ರಾಮ ಆರೋಗ್ಯ ಪೋಷಣೆ ದಿನ (Village Health and Nutrition Day –

Read More »
whatsapp image 2025 10 21 at 12.11.28 am

🪔ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!

ಪ್ರಿಯ ಸಹೋದ್ಯೋಗಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ,ಮತ್ತು ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ…! ಬೆಳಕಿನ ಹಬ್ಬವಾಗಿರುವ ಈ ದಿನಗಳು — ಕತ್ತಲೆಯ ಮಧ್ಯೆಯೂ ನಂಬಿಕೆಯ ದೀಪ ಹಚ್ಚುವ ಸಂಕೇತ. ಈ ಬಾರಿ ನಮ್ಮಲ್ಲಿ ಮೂರು ತಿಂಗಳ

Read More »
image

🕯️ ಹೃದಯಘಾತದಿಂದ ಸಮುದಾಯ ಆರೋಗ್ಯ ಅಧಿಕಾರಿ ನಿಧನ 🕯️

ಶ್ರೀಮತಿ ಸರೋಜ ಮಂಜುನಾಥ್ CHO, ಪೆತಾoಡ್ಲಹಳ್ಳಿ ಅಯುಷ್ಮಾನ್ ಅರೋಗ್ಯ ಕೇಂದ್ರ, ಭೈರಕೂರ್ PHC, ಮುಳಬಾಗಲ್ ತಾಲ್ಲೂಕು,ಕೋಲಾರ ಇವರು ಇಂದು ಮುಂಜಾನೆ 3 ಘಂಟೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಯಲ್ಲಿಹೃದಯಘಾತದಿಂದ ದೈವಾದೀನರಾಗಿರುತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

Read More »
whatsapp image 2025 10 17 at 11.30.10 pm (1)

ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಾಕಿ – ಸಮುದಾಯ ಆರೋಗ್ಯ ಅಧಿಕಾರಿಗಳು ಸಂಕಷ್ಟದಲ್ಲಿ……!

ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಮ್ ಗುತ್ತಿಗೆ ನೌಕರರ ಸಂಘ (ರಿ) ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಬಾಕಿ ಬಾಡಿಗೆ ಬಿಡುಗಡೆ ಮಾಡಿ ಕೇಂದ್ರಗಳ ನಿರಂತರ ಕಾರ್ಯ ನಿರ್ವಹಣೆ ಖಚಿತಪಡಿಸಬೇಕೆಂದು ಆಗ್ರಹಿಸಿದೆ.

Read More »
Share