whatsapp image 2026 01 30 at 7.40.05 am (1)

ಫೆಬ್ರುವರಿ 15ರಂದು ರಾಷ್ಟ್ರ ಹೆದ್ದಾರಿ ರಸ್ತೆ ತಡೆ ಹೋರಾಟದ ಎಚ್ಚರಿಕೆ:ಮಮಿತ ಗಾಯಕವಾಡ.

ಈ ಸಂದರ್ಭದಲ್ಲಿ ಸಂಘದವರು ಗೌರವಾಧ್ಯಕ್ಷರಾದ ಆರ್ ಮಾನಸಯ್ಯ ,All Indian CHO Association ಪ್ರಧಾನ ಕಾರ್ಯದರ್ಶಿಯಾದಂತಹ ಕಿರಣ್ ತೊಂಡಿಚೋರಿ, ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಬಸವಾನಂದ್ ಹೊಸಮನಿ ಕಲಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾದ ಅನಿಲ್ ಪಾಟೀಲ್, ಬೀದರ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್, ಮತ್ತು ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಕ್ರಿಷ್ಟೋಫರ್, ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ತಾಲೂಕ ಅಧ್ಯಕ್ಷರು ತಾಲೂಕ ಪದಾಧಿಕಾರಿಗಳು ಮತ್ತು 110ಕ್ಕಿಂತ ಮೇಲ್ಪಟ್ಟು ಸಮುದಾಯ ಆರೋಗ್ಯ ಅಧಿಕಾರಿಗಳು ಮುಷ್ಕರದಲ್ಲಿ ಭಾಗಿಯಾಗಿರುತ್ತಾರೆ.

— ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ
ಯಾದಗಿರಿ ಜಿಲ್ಲೆ

Share

Leave a Comment

Your email address will not be published. Required fields are marked *